| ಶ್ರೀ ಗುರು ದೇವದತ್ತ |
ಏಕ ಏವ ಪರಬ್ರಹ್ಮ ಪರಮಾತ್ಮ ದಿಗಂಬರಃ ಸ್ವಯಮೇವ ಗುರುಃ ಸಾಕ್ಷಾತ್ ಸುಬ್ರಾಯಃ ಪಾತು ನು ಸದಾ
ಆಧ್ಯಾತ್ಮಿಕ ಜಗತ್ತು ಎಂದರೆ ಇಂದ್ರಿಯಗಳಿಗೆ ಮನಸ್ಸಿಗೆ ನಿಲುಕದ ಜಗತ್ತು. ಆಧ್ಯಾತ್ಮಿಕ ಜಗತ್ತಿಗೆ ಪ್ರವೇಶಿಸಲು ವರ್ಷಗಟ್ಟಲೆ ಪುಸ್ತಕ ಗಳನ್ನು ಇರುವದರಿಂದ ಸಾಧ್ಯವಾಗದು,ಆಧ್ಯಾತ್ಮಿಕ ಪುಸ್ತಕ ಗಳು ಕೇವಲ ಪ್ರೇರಣೆ ಆಗಬಹುದು. ಆದರೆ ಸದ್ಗುರುಗಳ ಅನುಗ್ರಹ ವಿಲ್ಲದೆ ಅದು ಅಸಾಧ್ಯ. ಆಧ್ಯಾತ್ಮಿಕ ತೆಯು ಸಾರ್ವತ್ರಿಕ ವಲ್ಲ. ಅದು ಕೆಲವರಿಗೆ ಮಾತ್ರ ಸಂಬಂಧಿಸಿದೆ.
ಏಕ ಏವ ಪರಬ್ರಹ್ಮ ಪರಮಾತ್ಮ ದಿಗಂಬರಃ ಸ್ವಯಮೇವ ಗುರುಃ ಸಾಕ್ಷಾತ್ ಸುಬ್ರಾಯಃ ಪಾತು ನು ಸದಾ
ಆಧ್ಯಾತ್ಮಿಕ ಜಗತ್ತು ಎಂದರೆ ಇಂದ್ರಿಯಗಳಿಗೆ ಮನಸ್ಸಿಗೆ ನಿಲುಕದ ಜಗತ್ತು. ಆಧ್ಯಾತ್ಮಿಕ ಜಗತ್ತಿಗೆ ಪ್ರವೇಶಿಸಲು ವರ್ಷಗಟ್ಟಲೆ ಪುಸ್ತಕ ಗಳನ್ನು ಇರುವದರಿಂದ ಸಾಧ್ಯವಾಗದು,ಆಧ್ಯಾತ್ಮಿಕ ಪುಸ್ತಕ ಗಳು ಕೇವಲ ಪ್ರೇರಣೆ ಆಗಬಹುದು. ಆದರೆ ಸದ್ಗುರುಗಳ ಅನುಗ್ರಹ ವಿಲ್ಲದೆ ಅದು ಅಸಾಧ್ಯ. ಆಧ್ಯಾತ್ಮಿಕ ತೆಯು ಸಾರ್ವತ್ರಿಕ ವಲ್ಲ. ಅದು ಕೆಲವರಿಗೆ ಮಾತ್ರ ಸಂಬಂಧಿಸಿದೆ.